ಅವಳೂ ಕೂಡ ಸಮಾಜ ಸುಧಾರಕಿ...
ಅವಳು ಕೈಕೊಟ್ಟ ಹುಡುಗರು ಆಗುವುದಿಲ್ಲ ಪೊರ್ಕಿ...
ಅವಳ ನೆನಪಲ್ಲೇ ಬರೆಯುತ್ತಾರೆ ಕಥೆ - ಕವನ..
ಇಲ್ಲ ಕೊಡುತ್ತಾರೆ ಕುಡಿಯುವ ಕಡೆ ಗಮನ...
ಕವನ ಬರೆಯುವವರು ಆಗುತ್ತಾರೆ ಕಾಳಿದಾಸ..
ಕುಡಿದು ತೂರಾಡುವವರು ಆಗುತ್ತಾರೆ ದೇವದಾಸ...
ಹುಡುಕಿ:
Saturday, January 10, 2009
Subscribe to:
Post Comments (Atom)
No comments:
Post a Comment